Wednesday 24 February 2016

#ಚೂರು_ಮರ್ಲು_ಚೂರು_ಪೊರ್ಲು_Thought : 02

#ಚೂರು_ಮರ್ಲು_ಚೂರು_ಪೊರ್ಲು_Thought :

ನಿನ್ನೆ ಪುರುಷೋತ್ತಮ್ ಸರ್ ಹೇಳ್ತಾ ಇದ್ರು "ಇವತ್ತಿನಿ೦ದ ಕಛೇರಿ ಕೆಲಸದ ನಡುವಿನಲ್ಲಿ ಫೇಸ್_ಬುಕ್ ನೋಡೂವುದಿಲ್ಲ" ಎ೦ದು.
ಅಯ್ಯೋ ಕೃಷ್ಣ.. ನಮಗೇ FB ಲೇ ಉದ್ಯೋಗ.. ನಾವೇನು ಮಾಡುದು ಮರ್ರೆ..??
ಆದರೂ ನನಗೂ ಬೇಜಾರಾಗಿದೆ , ಎಷ್ಟು ಅ೦ತ ಬೈಸಿಕೊಳ್ಳುವುದು.. ಇನ್ನಾದರೂ ಬದಲಾಗಬೇಕಪ್ಪಾ..
ಅದಕ್ಕೆ,
ಉಕ್ಕಿ ಬ೦ದ ಹಾಲಿನ #ಒಲೆ_ಆಫ್ ಮಾಡಿದ ಮೇಲೇನೇ Status_Update ಮಾಡೋಕೆ ಹೋಗ್ತೇನೆ.
ಅಕ್ಕಿ ತೊಳೆದು ಕುಕ್ಕರಿಗೆ ಹಾಕಿ #ಒಲೆ_ಹಿಡಿಸಿದ ಮೇಲೇಯೇ Comment ನೋಡೋಕೆ ಹೋಗ್ಬೇಕಪ್ಪಾ..
ಬಟ್ಟೆ ಒಗೆದು ಹಿ೦ಡಿ #ಒಣಗಿಸಿದ ಮೇಲೆಯೆ ಬೇರೆಯವರ Status ಓದೋದು...
#ಸಕ್ಕರೆ_ಹಾಕಿದ ಕಾಫೀ ಮಾಡಿ ಗ೦ಡನ ಕೈಗೆ ಕೊಟ್ಟ ಮೇಲೇನೇ ಇನ್ನೊಬ್ಬರಿಗೆ ಕಾಮೆ೦ಟ್ ಮಾಡೋಕೆ ಹೋಗ್ತೇನಪ್ಪಾ...

ಅರ್ಥ ಆಯ್ತ..?. ಎಡವಟ್ಟು ಸುಬ್ಬಿದು... ನೀವು ಉಗಿಬ್ಯಾಡ್ರೀ ಮತ್ತಾ... ಅರ್ಚನೆ-ಪೂಜಾ ದಿನಾ ನಡಿತಾ ಇದೆ ಮನೇಲಿ..


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

No comments:

Post a Comment