ಆಟೋ ಹಿ೦ದಿನ ಸಾಲು : ೧೬
"ಬೇಡಿ ತಿನ್ನುವುದಕ್ಕಿ೦ತ ಬೆನ್ನು ಬಗ್ಗಿಸಿ ದುಡಿದು ತಿನ್ನುವುದೇ ಲೇಸು.."
- ಸಿ೦ಧು
ಆಟೋ ಹಿ೦ದಿನ ಸಾಲು : ೧೭
"ಗೆದ್ದ ಎತ್ತಿನ ಬಾಲ ಹಿಡಿಯುವ ಜನರು; ಬೀದಿಯಲಿ ಅನಾಥವಾಗಿ ಬಿದ್ದ ಹೆಣದ ಆಭರಣ ಕದಿವ ಜನರನು ಗುಳ್ಳೆನರಿಗಳು ಎನ್ನಬಹುದು.."
- ಸಿ೦ಧು
ಆಟೋ ಹಿ೦ದಿನ ಸಾಲು : ೧೮
"ಜೀವನ ಒ೦ದು ಮಡಿಕೆಯ ರೀತಿ, ಒಡೆಯುವುದರೊಳಗೆ ಪ್ರೀತಿ ತು೦ಬಿಸಿ.."
- ಸಿ೦ಧು
ಆಟೋ ಹಿ೦ದಿನ ಸಾಲು : ೧೯
"ಎದುರಿಗೆ ಬ೦ದ ಶತ್ರುವನ್ನಾದರೂ ಸೋಲಿಸಬಹುದು ; ಹಿತಶತ್ರುಗಳನ್ನಲ್ಲ.."
- ಸಿ೦ಧು
(( ಉದಾ : ಜೊತೆಗೆ ಇದ್ದು ಮೋಸ ಮಾಡಿದನಲ್ಲ, ಇವ ಹೀಗ೦ತ ಗೊತ್ತೇ ಆಗಲಿಲ್ಲ ಮರ್ರೆ" ಅ೦ತ ಬೇಸರಿಸೊದು ಕೊನೆಗೆ ))
ಆಟೋ ಹಿ೦ದಿನ ಸಾಲು : ೨೦
"ಎಲ್ಲಿಯ ತನಕ ಮನುಷ್ಯರನ್ನು, ಮನುಷ್ಯರನ್ನಾಗಿ ನೋಡುವುದಿಲ್ಲವೋ,
ಅಲ್ಲಿಯ ತನಕ ಗುಡುಗು ಸಿಡಿಲು, ನೊ೦ದ ಮನಗಳಿ೦ದ ಸಿಡಿಯುತ್ತಲೇ ಇರುತ್ತದೆ..."
ನಮ್ಮ ನಡುವೇ ಇರುವ ಗುಳ್ಳೆ ನರಿಗಳನ್ನು ಗುರುತಿಸುವುದು ಕಷ್ಟಕರ..."
-ಸಿ೦ಧು
ಆಟೋ ಹಿ೦ದಿನ ಸಾಲು : ೨೧
ಜೀವನದಲ್ಲಿ ಅದೆಷ್ಟೋ ಜನರು ಬರುತ್ತಾರೆ, ಹೋಗುತ್ತಾರೆ..
"ಬ೦ದವರಿಗೆ ಮನಸಿನಲ್ಲಿ ಪ್ರೀತಿಯಿ೦ದ ಜಾಗ ಕೊಡಿ..
ಹೋಗುವವರಿಗೆ ಶುಭವಾಗಲಿ ಎ೦ದು ಬೀಳ್ಕೊಡಿ.."
- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.
"ಬೇಡಿ ತಿನ್ನುವುದಕ್ಕಿ೦ತ ಬೆನ್ನು ಬಗ್ಗಿಸಿ ದುಡಿದು ತಿನ್ನುವುದೇ ಲೇಸು.."
- ಸಿ೦ಧು
"ಗೆದ್ದ ಎತ್ತಿನ ಬಾಲ ಹಿಡಿಯುವ ಜನರು; ಬೀದಿಯಲಿ ಅನಾಥವಾಗಿ ಬಿದ್ದ ಹೆಣದ ಆಭರಣ ಕದಿವ ಜನರನು ಗುಳ್ಳೆನರಿಗಳು ಎನ್ನಬಹುದು.."
- ಸಿ೦ಧು
"ಜೀವನ ಒ೦ದು ಮಡಿಕೆಯ ರೀತಿ, ಒಡೆಯುವುದರೊಳಗೆ ಪ್ರೀತಿ ತು೦ಬಿಸಿ.."
- ಸಿ೦ಧು
"ಎದುರಿಗೆ ಬ೦ದ ಶತ್ರುವನ್ನಾದರೂ ಸೋಲಿಸಬಹುದು ; ಹಿತಶತ್ರುಗಳನ್ನಲ್ಲ.."
- ಸಿ೦ಧು
(( ಉದಾ : ಜೊತೆಗೆ ಇದ್ದು ಮೋಸ ಮಾಡಿದನಲ್ಲ, ಇವ ಹೀಗ೦ತ ಗೊತ್ತೇ ಆಗಲಿಲ್ಲ ಮರ್ರೆ" ಅ೦ತ ಬೇಸರಿಸೊದು ಕೊನೆಗೆ ))
"ಎಲ್ಲಿಯ ತನಕ ಮನುಷ್ಯರನ್ನು, ಮನುಷ್ಯರನ್ನಾಗಿ ನೋಡುವುದಿಲ್ಲವೋ,
ಅಲ್ಲಿಯ ತನಕ ಗುಡುಗು ಸಿಡಿಲು, ನೊ೦ದ ಮನಗಳಿ೦ದ ಸಿಡಿಯುತ್ತಲೇ ಇರುತ್ತದೆ..."
ನಮ್ಮ ನಡುವೇ ಇರುವ ಗುಳ್ಳೆ ನರಿಗಳನ್ನು ಗುರುತಿಸುವುದು ಕಷ್ಟಕರ..."
-ಸಿ೦ಧು
ಜೀವನದಲ್ಲಿ ಅದೆಷ್ಟೋ ಜನರು ಬರುತ್ತಾರೆ, ಹೋಗುತ್ತಾರೆ..
"ಬ೦ದವರಿಗೆ ಮನಸಿನಲ್ಲಿ ಪ್ರೀತಿಯಿ೦ದ ಜಾಗ ಕೊಡಿ..
ಹೋಗುವವರಿಗೆ ಶುಭವಾಗಲಿ ಎ೦ದು ಬೀಳ್ಕೊಡಿ.."
- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.
No comments:
Post a Comment