Dear Friends,
On the occasion of Yugadi Kavitha in Bangalore Urbun Dist, I was honored with the Kannada Seva Ratna Award for promoting Kannada Language.
🌷🍁🌷🍁🌷🍁💞💕💞💕💖💞
ನಿಮಗೊಂದು ಸಿಹಿಸುದ್ಧಿ ತಿಳಿಸಲು ಕೊಂಚ ವಿಳಂಬವಾಗಿದೆ.
ನನಗೆ ಪ್ರಸಕ್ತ ಸಾಲಿನಲ್ಲಿ ಕ.ಸಾ.ಪ ದಿಂದ ( ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರಜಿಲ್ಲೆ ಚಾಮರಾಜಪೇಟೆ )
"ಕನ್ನಡಸೇವಾರತ್ನ_ಪ್ರಶಸ್ತಿ" -೨೦೧೯ ದೊರಕಿದೆ.
#ಕಸಾಪಬೆಂಗಳೂರುನಗರ ಜಿಲ್ಲೆ
#ಕನ್ನಡಸೇವಾರತ್ನ_ಪ್ರಶಸ್ತಿ #ಯುಗಾದಿಕವಿಗೋಷ್ಠಿ
#sindhubhargavquotes #kannadasevaratna_award
*******
ನನ್ನ ಪತಿರಾಯರು (ನವೀನ್ ಭಟ್ ) ನನ್ನ ಬೆನ್ನೆಲುಬು. ನನ್ನ ಆಸಕ್ತಿ ಅಭಿರುಚಿಗಳಿಗೆ ಪ್ರೋತ್ಸಾಹ ನೀಡುವವರು. |
ಕನ್ನಡ_ಸೇವಾರತ್ನ_ಪ್ರಶಸ್ತಿ |
ಯುಗಾದಿ ಕವಿಗೋಷ್ಟಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ.... |
ಚಿನ್ಮಯ ಮುಖ್ಯಪ್ರಾಣನ ಬಂಟ. ನನ್ನ ಬರವಣಿಗೆಗೆ ಸ್ಪೂರ್ತಿ. |
()********()
()*****()
()***()
(**)
(*)
()
No comments:
Post a Comment