ಸ್ನೇಹ_ಸಮ್ಮಿಲನ By, Sabith
ಇಂದು ನನ್ನ ಮತ್ತು ಅನ್ಸಾರ್ ಕಾಟಿಪಳ್ಳವರ ಪಯಣ ಸೀದಾ ಮಲ್ಲೇಶ್ವರಂ ಕಡೆಗಾಗಿತ್ತು
ಏನು ಹೇಳಲಿ ಮಾತೇ ಬರುತಿಲ್ಲ .....ನಮ್ಮ ಅನ್ಸಾರ್ಚರವರಿಂದಾಗಿ ನನ್ನ ಪ್ರೀತಿಯ ಸಿಂಧು ಭಾರ್ಗವ್ ಮತ್ತು ಸಾಹುಕಾರ್ ಅಚ್ಚು'ರನ್ನು ಭೇಟಿ ಆಗುವ ಭಾಗ್ಯ ನನಗೂ ಲಭಿಸಿತು☺
ಸಿಂಧು ಅಕ್ಕಾ ಬರೆಯುವ ಒಂದೊಂದು ಸಾಲುಗಳು ಅತ್ಯದ್ಭುತ ಎನ್ನುವುದರಲ್ಲಿ ಮಾತಿಲ್ಲ.....👍
ಅಚ್ಚುಚ್ಚ ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಲುಗಳ ಪೊಣಿಸುವ ಕಲಾಕಾರ,ತುಂಬಾ ಶ್ರಮಜೀವಿ😍
ಇವರಿಬ್ಬರದ್ದು ಮೊದಲ ಭೇಟಿ,ಮೊದಲ ಭೇಟಿ ಅಂತ ಅನ್ನಿಸಲೇ ಇಲ್ಲ,ಅಷ್ಟೊಂದು ಆತ್ಮೀಯತೆಯ ಮನಸದು
ನಮ್ಮ ಪಾವತೆ ಮನುಷ್ಯ ಅನ್ಸಾರ್ ಕಾಟಿಪಳ್ಳದವರ ತರ 😍
ಇವರೆಲ್ಲರಂತಹ ಅಪರೂಪದ ವ್ಯಕ್ತಿಗಳೊಂದಿಗೆ ಸ್ನೇಹವಿದೆ ಎನ್ನುವುದೇ ನಿಜಕ್ಕೂ ನನ್ನ ಖುಷಿ....
ಒಳ್ಳೆಯದಾಗಲಿ ನಿಮಗೆಲ್ಲರಿಗೂ ...ತುಂಬಾ ಧನ್ಯವಾದಗಳು ಬಂಗಾರಕ್ಕ,ಅಚ್ಚುಚ್ಚ ಕೆಲಸದ ಒತ್ತಡದಲ್ಲಿದ್ದರೂ ಭೇಟಿಯಾಗಿದ್ದಕ್ಕೆ...
ಕೊನೆಯದಾಗಿ ಎರಡು ಸಾಲು :
ಅಪರಿಚಿತರಾಗಿ ಬಳಿ ಬಂದೆವು.
ಗೆಳೆತನವೆಂಬ ಕೊಂಡಿಯಲ್ಲಿ ಈ ಜೀವನ.
ಮನಸ್ಸು ಅಗೆದಷ್ಟು ಕನಸುಗಳ ಗೋಪುರ
ಜೊತೆಯಾಗಿ ಈ ಒಡನಾಟ ತುಂಬಾ ತುಂಬಾ ನೆನಪಿನಲ್ಲುಳಿಯುವ ಕ್ಷಣಗಳಿವು
ಭೇಟಿ ಆಕಸ್ಮಿಕವದರೂ ನಿಮ್ಮ ನೆನಪು ಮಾತ್ರ ಶಾಶ್ವತ.😍
.
@@@
.
By, Sindhu
ಆಪ್ತರೊಂದಿಗೆ ಕಳೆಯುವ ಅದ್ಭುತವಾದ ಸಮಯವನ್ನು ಕಾಪಿಡ ಬೇಕಂತೆ..ಬೆಂಗಳೂರಿನಲ್ಲೇ ಇದ್ದರೂ ನನಗೆ ಯಾರನ್ನೂ ಭೇಟಿ ಮಾಡಲು ಆಗಲಿಲ್ಲ.
ಅನ್ಸಾರ್ Ansar Katipalla ಅವರಿಂದಾಗಿ ಸಾಹುಕಾರ್ ಅಚ್ಚು , ಸಾಬಿತ್ Sabith Kumbra ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು.
ಅನ್ಸಾರ್:ಬರವಣಿಗೆಯಲ್ಲಿ ಪರಿಪೂರ್ಣತಾವಾದಿ.. ಒಂದು ಕವನ ಬರೆದರೆ ಅದು Perfect ಆಗಿ ಬರಲೇ ಬೇಕು. ಹಾಗೆಯೆ ಸುಂದರ ಡಿಸೈಯ್ನ್ ಮಾಡಿ ಒಂದು ಚೌಕಟ್ಟಿನಲ್ಲಿ ಹೊಳೆಯುವ ಹಾಗೆ ಮಾಡುತ್ತಾರೆ..
ಸಾಬಿತ್ : ಎಲ್ಲರ ಪ್ರೀತಿಯ ತಮ್ಮ... ನಗಿಸುತ್ತಾ ನಗುತ್ತಾ ಇರುವವನು.. ಸೋ ನೈಸ್..
ಅಚ್ಚು : ತಮ್ಮ ಬಿಜಿ ಕೆಲಸದ ನಡುವೆಯೂ ನನಗಾಗಿ ಸಮಯ ಮೀಸಲಿಟ್ಟಿದ್ದರು.. ನಗು ಮುಖ ತಮಾಷೆ..ಒಂದಷ್ಟು ನಡೆದಾಟದ ನಡುವೆ ಅಂತೂ ಅಚ್ಚು ಬೇಕರಿ ದರುಶನ ಆಯ್ತು.
ಜಝಾಕಲ್ಲಾಹು ಖೈರ್ .
ಆ ಭಗವಂತನ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ. ನಗುನಗುತ್ತಾ ಇರಿ..
ಶುಭವಾಗಲಿ.. 🙏🌷
(( ಇನ್ನೊಂದು ಕೊನೆಯ ಮಾತು ಎಲ್ಲದಕ್ಕೂ ಈ ಬರಹಲೋಕವೇ ಕಾರಣ ಆದದ್ದು. ಅದಕ್ಕೆ ವೇದಿಕೆ ಮಾಡಿದ್ದು ಫೇಸ್ಬುಕ್. ಹಾಗಾಗಿ ಖುಷಿಯಾಗುತ್ತೆ. ಬರಹಗಾರರನ್ನ ಭೇಟಿಮಾಡಲು ))
((PikPlace: Nandini Dairy ,one Km far from BEL circle.))
ಇಂದು ನನ್ನ ಮತ್ತು ಅನ್ಸಾರ್ ಕಾಟಿಪಳ್ಳವರ ಪಯಣ ಸೀದಾ ಮಲ್ಲೇಶ್ವರಂ ಕಡೆಗಾಗಿತ್ತು
ಏನು ಹೇಳಲಿ ಮಾತೇ ಬರುತಿಲ್ಲ .....ನಮ್ಮ ಅನ್ಸಾರ್ಚರವರಿಂದಾಗಿ ನನ್ನ ಪ್ರೀತಿಯ ಸಿಂಧು ಭಾರ್ಗವ್ ಮತ್ತು ಸಾಹುಕಾರ್ ಅಚ್ಚು'ರನ್ನು ಭೇಟಿ ಆಗುವ ಭಾಗ್ಯ ನನಗೂ ಲಭಿಸಿತು☺
ಸಿಂಧು ಅಕ್ಕಾ ಬರೆಯುವ ಒಂದೊಂದು ಸಾಲುಗಳು ಅತ್ಯದ್ಭುತ ಎನ್ನುವುದರಲ್ಲಿ ಮಾತಿಲ್ಲ.....👍
ಅಚ್ಚುಚ್ಚ ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಲುಗಳ ಪೊಣಿಸುವ ಕಲಾಕಾರ,ತುಂಬಾ ಶ್ರಮಜೀವಿ😍
ಇವರಿಬ್ಬರದ್ದು ಮೊದಲ ಭೇಟಿ,ಮೊದಲ ಭೇಟಿ ಅಂತ ಅನ್ನಿಸಲೇ ಇಲ್ಲ,ಅಷ್ಟೊಂದು ಆತ್ಮೀಯತೆಯ ಮನಸದು
ನಮ್ಮ ಪಾವತೆ ಮನುಷ್ಯ ಅನ್ಸಾರ್ ಕಾಟಿಪಳ್ಳದವರ ತರ 😍
ಇವರೆಲ್ಲರಂತಹ ಅಪರೂಪದ ವ್ಯಕ್ತಿಗಳೊಂದಿಗೆ ಸ್ನೇಹವಿದೆ ಎನ್ನುವುದೇ ನಿಜಕ್ಕೂ ನನ್ನ ಖುಷಿ....
ಒಳ್ಳೆಯದಾಗಲಿ ನಿಮಗೆಲ್ಲರಿಗೂ ...ತುಂಬಾ ಧನ್ಯವಾದಗಳು ಬಂಗಾರಕ್ಕ,ಅಚ್ಚುಚ್ಚ ಕೆಲಸದ ಒತ್ತಡದಲ್ಲಿದ್ದರೂ ಭೇಟಿಯಾಗಿದ್ದಕ್ಕೆ...
ಕೊನೆಯದಾಗಿ ಎರಡು ಸಾಲು :
ಅಪರಿಚಿತರಾಗಿ ಬಳಿ ಬಂದೆವು.
ಗೆಳೆತನವೆಂಬ ಕೊಂಡಿಯಲ್ಲಿ ಈ ಜೀವನ.
ಮನಸ್ಸು ಅಗೆದಷ್ಟು ಕನಸುಗಳ ಗೋಪುರ
ಜೊತೆಯಾಗಿ ಈ ಒಡನಾಟ ತುಂಬಾ ತುಂಬಾ ನೆನಪಿನಲ್ಲುಳಿಯುವ ಕ್ಷಣಗಳಿವು
ಭೇಟಿ ಆಕಸ್ಮಿಕವದರೂ ನಿಮ್ಮ ನೆನಪು ಮಾತ್ರ ಶಾಶ್ವತ.😍
.
@@@
.
By, Sindhu
ಆಪ್ತರೊಂದಿಗೆ ಕಳೆಯುವ ಅದ್ಭುತವಾದ ಸಮಯವನ್ನು ಕಾಪಿಡ ಬೇಕಂತೆ..ಬೆಂಗಳೂರಿನಲ್ಲೇ ಇದ್ದರೂ ನನಗೆ ಯಾರನ್ನೂ ಭೇಟಿ ಮಾಡಲು ಆಗಲಿಲ್ಲ.
ಅನ್ಸಾರ್ Ansar Katipalla ಅವರಿಂದಾಗಿ ಸಾಹುಕಾರ್ ಅಚ್ಚು , ಸಾಬಿತ್ Sabith Kumbra ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು.
ಅನ್ಸಾರ್:ಬರವಣಿಗೆಯಲ್ಲಿ ಪರಿಪೂರ್ಣತಾವಾದಿ.. ಒಂದು ಕವನ ಬರೆದರೆ ಅದು Perfect ಆಗಿ ಬರಲೇ ಬೇಕು. ಹಾಗೆಯೆ ಸುಂದರ ಡಿಸೈಯ್ನ್ ಮಾಡಿ ಒಂದು ಚೌಕಟ್ಟಿನಲ್ಲಿ ಹೊಳೆಯುವ ಹಾಗೆ ಮಾಡುತ್ತಾರೆ..
ಸಾಬಿತ್ : ಎಲ್ಲರ ಪ್ರೀತಿಯ ತಮ್ಮ... ನಗಿಸುತ್ತಾ ನಗುತ್ತಾ ಇರುವವನು.. ಸೋ ನೈಸ್..
ಅಚ್ಚು : ತಮ್ಮ ಬಿಜಿ ಕೆಲಸದ ನಡುವೆಯೂ ನನಗಾಗಿ ಸಮಯ ಮೀಸಲಿಟ್ಟಿದ್ದರು.. ನಗು ಮುಖ ತಮಾಷೆ..ಒಂದಷ್ಟು ನಡೆದಾಟದ ನಡುವೆ ಅಂತೂ ಅಚ್ಚು ಬೇಕರಿ ದರುಶನ ಆಯ್ತು.
ಜಝಾಕಲ್ಲಾಹು ಖೈರ್ .
ಆ ಭಗವಂತನ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ. ನಗುನಗುತ್ತಾ ಇರಿ..
ಶುಭವಾಗಲಿ.. 🙏🌷
(( ಇನ್ನೊಂದು ಕೊನೆಯ ಮಾತು ಎಲ್ಲದಕ್ಕೂ ಈ ಬರಹಲೋಕವೇ ಕಾರಣ ಆದದ್ದು. ಅದಕ್ಕೆ ವೇದಿಕೆ ಮಾಡಿದ್ದು ಫೇಸ್ಬುಕ್. ಹಾಗಾಗಿ ಖುಷಿಯಾಗುತ್ತೆ. ಬರಹಗಾರರನ್ನ ಭೇಟಿಮಾಡಲು ))
((PikPlace: Nandini Dairy ,one Km far from BEL circle.))
No comments:
Post a Comment