Showing posts with label ಜಾನಪದ ಅಕಾಡೆಮಿ. Show all posts
Showing posts with label ಜಾನಪದ ಅಕಾಡೆಮಿ. Show all posts

Thursday, 7 May 2020

ಕರ್ನಾಟಕ ಜಾನಪದ ಸಾಹಿತ್ಯ ಜನಪದ ಹಾಡುಗಳ ಸಂಗ್ರಹ ೨೦೨೦



ಸಾಹಿತ್ಯ ಸಂಕ್ರಾಂತಿ" - ಎಪ್ರಿಲ್ ತಿಂಗಳ "ರಾಜ್ಯಮಟ್ಟದ ಜನಪದ ಶೈಲಿಯ ಹಾಡು ರಚನಾ ಸ್ಪರ್ಧೆ ಹಾಗು  "ರಾಜ್ಯಮಟ್ಟದ ಜನಪದ ಕಾವ್ಯ ಪುರಸ್ಕಾರ" ಸಮಾರಂಭ ಬೆಂಗಳೂರು

                               ‌‌‌‌‌‌‌ ಜನಪದ ನೃತ್ಯ

ಜನಪದವೇ ಸರ್ವಪದ




ನಲ್ಮೆಯ ಕವಿಮನಗಳೇ,
ದಿನಾಂಕ 25-04-2020 ಶನಿವಾರ ದಂದು "ಸಾಹಿತ್ಯ ಸಂಕ್ರಾಂತಿ" - ಎಪ್ರಿಲ್ ತಿಂಗಳ "ರಾಜ್ಯಮಟ್ಟದ ಜನಪದ ಶೈಲಿಯ ಹಾಡು ರಚನಾ ಸ್ಪರ್ಧೆ ಹಾಗು  "ರಾಜ್ಯಮಟ್ಟದ ಜನಪದ ಕಾವ್ಯ ಪುರಸ್ಕಾರ" ಕ್ಕೆ ಜನಪದ ಶೈಲಿಯ ಹಾಡುಗಳನ್ನು ಆಹ್ವಾನಿಸಲಾಗಿತ್ತು.

ಒಟ್ಟು ೯೧ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಒಂದಷ್ಟು ಸ್ಪರ್ಧಿಗಳು ನಿಯಮವನ್ನು ಉಲ್ಲಂಘಿಸಿದ್ದರು. ಮೂರು ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆದ ಮೇಲೆ ೨೦ ರಿಂದ ಒಟ್ಟು ೧೨ ಸ್ಪರ್ಧಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಕೆಳಗಿನಂತಿವೆ.

"ಜನಪದ ಕಾವ್ಯ ಪುರಸ್ಕಾರಕ್ಕೆ ಭಾಜನರಾದವರು"
ಪ್ರಥಮ ಬಹುಮಾನ
♦️ ದಿನೇಶ್ ಎನ್.
ದ್ವಿತೀಯ ಬಹುಮಾನ
♦️ ಸ್ನೇಹಾ ಎಮ್.ಎಸ್.
ಮತ್ತು
♦️ಪಕ್ಕೀರಪ್ಪ ತಾಳಗುಂದ
ತೃತೀಯ ಬಹುಮಾನ
♦️ ಲಿಂಗೇಶ್ ಎಚ್. ಬಿದರಕುಂದಿ
ಮೇಲಿನ ನಾಲ್ವರೂ ಬಹುಮಾನವನ್ನು ಪಡೆದು "ಜನಪದ ಕಾವ್ಯ ಪುರಸ್ಕಾರ" ಕ್ಕೆ ಭಾಜನರಾಗಿರುತ್ತಾರೆ.
👑🎓✍️📚😊📚😊✍️📚😊🎓👑


ಹಾಗೆಯೇ ನಿರ್ಣಾಯಕರ ಮೆಚ್ಚುಗೆ ಪಡೆದ ಜನಪದ ಶೈಲಿಯ ಹಾಡುಗಳನ್ನು ಬರೆದ ಸ್ಪರ್ಧಿಗಳು :
೧) ಈಶ್ವರ ಕುರಿ
೨) ಡಾ. ಇಮಾಮ್ ಎಫ್ ಮಳಗಿ
೩) ಲತಾ ಬನಾರಿ
೪) ಲಕುಮಿಕಂದ ಮುಕುಂದ

೫) ಮಹೇಶ್ ಹೆಗಡೆ
೬) ಮಂಜುನಾಥ್ ಶಿವಪುರ
೭) ಶ್ರೀಮತಿ ಜೋಶಿ
೮) ವಿಮಲಾ ಪಟಗಾರ
ಇವರಿಗೆ ಪುಸ್ತಕಗಳನ್ನು ಮತ್ತ  ಇ- ಪ್ರಮಾಣಪತ್ರಗಳನ್ನು 
ಬಹುಮಾನವಾಗಿ ನೀಡಲಾಗುವುದು.

   ಭಾಗವಹಿಸಿದ ಹಾಗು ವಿಜೇತ ಸರ್ವ ಕವಿಮನಸ್ಸುಗಳಿಗೆ ಮನದುಂಬಿ ಅಭಿನಂದನೆಗಳನ್ನು ಸಂಸ್ಥೆಯು ತಿಳಿಸುತ್ತಿದೆ.🌷
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು
ಅಧ್ಯಕ್ಷರಾಗಿ

ಕೆ.ಎಸ್. ಮುರುಳೀಧರ್ 
+91 99455 51423