ಸ್ನೇಹಿತರೇ,
ಶ್ರೀಮತಿ ನಂದಾ ಪ್ರೇಮಕುಮಾರ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಪತ್ರಲೇಖನಗಳ ಸಂಕಲನ "ಹೆತ್ತವರಿಗೊಂದು ಪತ್ರ" ನಿನ್ನೆಯ ದಿನ ಅಂದರೆ ಡಿಸೆಂಬರ್ ೦೧ ರಂದು ಸಿರಿಗನ್ನಡ ವೇದಿಕೆ ಮಹಿಳಾಘಟಕ ಶಿವಮೊಗ್ಗ ದಲ್ಲಿ ಲೋಕಾರ್ಪಣೆಗೊಂಡಿತು. ಅದರಲ್ಲಿ ನಾನು ಬರೆದ ಲೇಖನ "-ಪಿತಾಜಿಗೊಂದು ಪತ್ರ" ಕೂಡ ಪ್ರಕಟವಾಗಿದೆ ಎನ್ನಲು ಸಂತೋಷವಾಗುತ್ತಿದೆ. ಅವಕಾಶ ನೀಡಿದ ಸಂಪಾದಕರಿಗೆ ವಂದನೆಗಳನ್ನು ತಿಳಿಸುವೆನು. ಸಿಂಧು ಭಾರ್ಗವ್ | ಬೆಂಗಳೂರು #thanksgiving
#ಹೆತ್ತವರಿಗೊಂದುಪತ್ರ #ಲೇಖನಸಂಕಲನ #ಸಿರಿಗನ್ನಡವೇದಿಕೆ #ಶಿವಮೊಗ್ಗ #Sindhubhargavquotes #sindhubhargav #kannadaarticle #kannadastories #kannadapoems #shivmoga #sagara #decembermonth of book #kannadaliterature
ಕೆಲವು ಚಿತ್ರಪಟಗಳು ನೋಡಿರಿ.
ಧನ್ಯವಾದಗಳು💐
**(@)**
**
*
No comments:
Post a Comment